A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು 1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ 2. ಕೊಲ್ಲಾಪುರ ಲಕ್ಷ್ಮಿ ದೇಗುಲ 3. ಬೆಂಗಳೂರು ಗವಿ ಗಂಗಾಧರ ದೇಗುಲ 4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ 5. ಮೋಗಳೇಶ್ವರ್ 6. ಕೋದಂಡರಾಮ ಕಡಪ ಜಿಲ್ಲೆ
'ವಿಸ್ಕಿ 'ಗೂ ಎರಡಕ್ಷರ 'ಬ್ರಾಂಡಿ ' ಗೂ ಎರಡಕ್ಷರ 'ರಮ್ ' ಗೂ ಎರಡಕ್ಷರ 'ಜಿನ್ ' ಗೂ ಎರಡಕ್ಷರ
ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ ದಿವಿಜರಿಗಾಶ್ರಯದಾತೇ, ತಾಯೇ, ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು, ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ
ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ... ಎಲ್ಲರೊಂದಿಗೆ ಬೆರೆದು ಮಾತಾಡುವರಿಗೆ ಎಲ್ಲರ ಪ್ರೀತಿ ಅರ್ಥ ಆಗುತ್ತೆ ... ಮನದಲ್ಲಿ ಮಮತೆ ಇದ್ದವರಿಗೆ ಕಷ್ಟದ ಮೌನ ಅರ್ಥ ಆಗುತ್ತೆ. ಇನ್ನೊಬ್ಬನನ್ನು ಕಷ್ಟಕ್ಕೆ , ಉಪಯೋಗಿಸಿಕೊಂಡವನಿಗೆ ಮತ್ತೊಬ್ಬನಿಗೆ ಉಪಕಾರ ಮಾಡುವ ಮನಸ್ಸು ಇರುತ್ತೆ ... ಒಳ್ಳೆ ಮನಸ್ಸು ಇದ್ದರೆ ಎಲ್ಲವೂ ಒಳ್ಳೇದೇ ಆಗಿರುತ್ತೆ ..
ದೈವ ನಂಬಾನಿಗೆಡ್ ಎಗ್ಗೆದ ಪಾಲ್ ಪಡೆಯಿನ ಅಪ್ಪೆ ಸಮಾನವಾಯಿನ ಕುಟುಮೊದ ಅಪ್ಪೆ ಕಲ್ಲುರ್ಟಿ. ದಿನೊಕ್ಕೊಂಜಿ ನಾಲ್ ಸಾರರ್ದ್ ಎಚ್ಚಿಗೆದ ಅಗೇಲ್ ನ್ ಪಡೆವೊಂದು ಸಾರ ಸಾರ ಭಕ್ತೆರೆನ್ ತನ್ನಲ್ಲಡ್ ಕೂಡಾವುನ ಕಾರ್ನಿಕದ ಜಾಗ್ ಪನೋಲಿಬೈಲ್.ಈ ಜಾಗೆಗ್ ಸರಿಸಮವಾಯಿನ ಪಿರೊಂಜಿ ಸಾನ ಪಾಡ್ಯನದ ಗಡಿತ್ತ ಜಾಗ್.ದಾಯೆ ಕೇಂಡ ಈ ಜಾಗ್ ಡ್ ದೈವ ಅರೆಸೊಂದು ಬೈದ್ ನಿಲೆಯೂರ್ದ್ ಗಡಿತ್ತ
ಒಮ್ಮೆ ಪರಶಿವನನ್ನು ಭೇಟಿಯಾಗಲೆಂದು ದೇವತೆಗಳು ಕೈಲಾಸಕ್ಕೆ ಹೊರಟರು. ಕೈಲಾಸ ಪರ್ವತ ಇರುವುದು ಭೂಲೋಕದಲ್ಲಿ. ಭೂಲೋಕದಲ್ಲಿ ಇರುವವರಿಗೆ ಹಸಿವು ಬಾಯಾರಿಕೆ ಇವುಗಳೆಲ್ಲ ಸಹಜವಾಗಿ ಉಂಟಾಗುತ್ತವೆ. ಹೀಗಾಗಿ ಸ್ವರ್ಗದಲ್ಲಿರುವಾಗ ಎಂದೂ ಬಾಯಾರಿಕೆಯನ್ನು ಅನುಭವಿಸದ ಆ ದೇವತೆಗಳಿಗೆ ಭೂಲೋಕಕ್ಕೆ ಬಂದಾಗ , ಲೋಕ ನಿಯಮದಂತೆ ಪ್ರಯಾಣದ ಮಧ್ಯೆ ಬಾಯಾರಿಕೆಯಾಗುತ್ತದೆ. ಇದನ್ನರಿತ ರಕ್ಕಸರು ವೇಷ ಪಲ್ಲಟಿಸಿಕೊಂಡು ಬಂದು ದೇವತೆಗಳಿಗೆ ಮೋಸದಿಂದ ನೀರಿನ ಬದಲು ಸುರೆಯನ್ನು ಕುಡಿಸುತ್ತಾರೆ.
ಓಂ ಜೈ ಗೋಮಾತಾ ಅಂಬೆ ಜೈ ಜೈ ಗೋಮಾತಾ(ಪ) ಆರತಿ ಗೈಯುತ ಪೂಜಿಪೆವು/ ಹಸುರಿನ ಹುಲ್ಲನು ನೀಡುವೆವು,,, ಅಂಬಾ ಎಂಬಾ ಒಲವಕರೆ/ ತುಂಬಾ ಪ್ರೀತಿಯ ಮಮತೆ ಕರೆ,,1
ಅಗೋಳಿ ಮಂಜಣ 17 -18ನೇ ಶತಮಾನದ ಮಧ್ಯದಲ್ಲಿ ಜೀವಿಸಿದ್ದ ವೀರ ಪುರುಷ. ಮಂಗಳೂರಿನ ಸುರತ್ಕಲ್ ಗ್ರಾಮದ ಕಟ್ಲಾ ಎನ್ನುವಲ್ಲಿ ನಾರಾಯಣಶೆಟ್ಟಿ ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ
ಗಣೇಶ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಗಣಪತಿ ಎಂದರೆ ತುಂಬಾ ಅಚ್ಚುಮೆಚ್ಚಿನ ದೇವರು. ಇದಕ್ಕೆ ಕಾರಣ ಅವನ ಸ್ವರೂಪವೋ ಅಥವಾ ಶಕ್ತಿಯೋ ಎಂದು ತಿಳಿಯದು. ಯಾವುದೇ ಹಬ್ಬ ಹರಿದಿನಗಳಿರಲಿ ಪೂಜೆ ಪುನಸ್ಕಾರಗಳಿರಲಿ ಎಲ್ಲರೂ ಮೊದಲು ನೆನೆಯುವುದು ವಿಘ್ನ ವಿನಾಶಕ ವಿನಾಯಕನನ್ನು. ಮೊದಲು ಗಣಪತಿಗೆ ಪೂಜೆ ನಡೆಯದೆ ಬೇರೆ ಯಾವುದೇ ಪೂಜೆಯಾಗಲಿ, ಎಷ್ಟೇ ದೊಡ್ಡ ಯಾಗವಾಗಲಿ ಅದು ಪೂರ್ಣಗೊಳ್ಳುವುದಿಲ್ಲ.
ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ಸಾಮಾನ್ಯವಾಗಿ ಕೃಷ್ಣನ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಶ್ರೀ ಕೃಷ್ಣನ ಬಗ್ಗೆ ಕೆಲವು ವಿಶಿಷ್ಟವಾದ ಮಾಹಿತಿಯನ್ನು ನಾವು ತಿಳಿಸುತ್ತೇವೆ.